Breaking
22 Mar 2026, Sun

ಮಂಜೇಶ್ವರದ ಹೊಸಬೆಟ್ಟು ಬಳಿ ಕಾರು ಡಿಕ್ಕಿ ಹೊಡೆದು ವಾಮಂಜೂರಿನ ಯುವಕ ಸಾವು

ಕಾಸರಗೋಡು: ಕಾರೊಂದು ಢಿಕ್ಕಿ ಹೊಡೆದು ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಕಾಸರಗೋಡು ಸಮೀಪದ ಮಂಜೇಶ್ವರದಲ್ಲಿ ಜೂ.9 ರಂದು ನಡೆದಿದೆ.

ವಾಮಂಜೂರು ಕಜೆ ನಿವಾಸಿಯಾಗಿರುವ ಮುಹಮ್ಮದ್ ಸಾದಿಕ್(40) ಮೃತ ದುರ್ದೈವಿಯಾಗಿದ್ದಾರೆ.

ಸೋಮವಾರ ರಾತ್ರಿ ವೇಳೆ ಮಂಜೇಶ್ವರ ಹೊಸಬೆಟ್ಟು ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಸಾದಿಕ್ ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿದ್ರು ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *