Breaking
21 Mar 2026, Sat

ಕೊಪ್ಪಳ ಜಾರಪ್ಪ ಪೂಜಾರಿ ಅಲ್ಪ ಕಾಲದ ಆಸೌಖ್ಯದಿಂದ ನಿಧನ

ಬಂಟ್ವಾಳ: ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಪ್ಪಳ ಜಾರಪ್ಪ ಪೂಜಾರಿ( 88) ಅಲ್ಪ ಕಾಲದ ಆಸೌಖ್ಯದಿಂದ ನವೆಂಬರ್ 29 ರಂದು ನಿಧನ ಹೊಂದಿದ್ದಾರೆ.

ಮೃತ ಜಾರಪ್ಪ ಪೂಜಾರಿ ಅವರು ಪತ್ನಿ ಹಾಗೂ ಭಾರತ್ ಬ್ಯಾಂಕ್ ನಿರ್ಧೇಶಕ, ಬಿಲ್ಲವ ಸಮಾಜ ಸೇವಾ ಸಂಘ ಪಂಚಗ್ರಾಮದ ಅಧ್ಯಕ್ಷರಾದ ಗಂಗಾಧರ ಜೆ ಪೂಜಾರಿ ಸಹಿತ ನಾಲ್ವರು ಪುತ್ರರನ್ನು ಮೂವರು ಪುತ್ರಿಯರನ್ನು ಹಾಗೂ ಅಳಿಯಂದಿರು , ಸೊಸೆಯಂದಿರನ್ನು ಹಾಗೂ ಮೊಮ್ಮಕ್ಕಳನ್ನು ಮತ್ತು ಬಂದು ಬಳಗದವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *