Breaking
23 Mar 2026, Mon

ತುಳುನಾಡ ಪೊರ್ಲು ಚಾರಿ ಟೇಬಲ್ ಟ್ರಸ್ಟ್ (ರಿ.)ಮಿಜಾರು 57ನೇ ಸೇವಾ ಯೋಜನೆ ಹಸ್ತಾಂತರ

ಮಂಗಳೂರು : ತಾಲೂಕಿನ ಕೋಟೆಕಾರ್ ನಿವಾಸಿಯಾಗಿರುವ ರೇಣುಕಾ ಇವರ ಪತಿ ಮರಣ ಹೊಂದಿದ್ದು, ಅವರ ಮರಣದ ನಂತರ ಜೀವನ ಕಷ್ಟವಾಗಿದ್ದು, ಮಗನ ವಿದ್ಯಾಭ್ಯಾಸಕ್ಕಾಗಿ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದರು.

ಮನವಿಗೆ ಸ್ಪಂದಿಸಿ ಜೀವನ ನಿರ್ವಹಣೆಗೆ ಹಾಗೂ ಅವರ ಮಗನ ವಿದ್ಯಾಭ್ಯಾಸಕ್ಕಾಗಿ ತಂಡದ ಅಧ್ಯಕ್ಷ ರಾದ ಸಂದೀಪ್ ಮಿಜಾರ್ ಇವರ ಮೂಲಕ ವೈದ್ಯನಾಥ ದೇವಸ್ಥಾನ ಉಳ್ಳಾಲ ಬೈಲ್ ಇಲ್ಲಿ 20,000/-ರೂಪಾಯಿಯ ಧನಸಹಾಯದ ಚೆಕ್ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭ ತಂಡದ ಸೇವಾ ಮಾಣಿಕ್ಯರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *