Breaking
13 Jul 2025, Sun

ಕುಡಾಲ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜ ಸಿದ್ದಕಟ್ಟೆ ಕರ್ಪೆ ಮುಗೇರು ವತಿಯಿಂದ ಆಶ್ರಮಕ್ಕೆ ವಸ್ತ್ರ ದಾನ

ಸಿದ್ದಕಟ್ಟೆ‘ ಕುಡಾಲ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜ ಸಿದ್ದಕಟ್ಟೆ ಕರ್ಪೆ ಮುಗೇರು ವತಿಯಿಂದ ಆಶ್ರಮವೊಂದಕ್ಕೆ ದಾನ ನೀಡುವ ಉದ್ದೇಶದಿಂದ ಸುಮಾರು 46 ಮನೆಗಳಿಂದ ಸೀರೆ, ನೈಟಿ,ಚೂಡಿದಾರ,ಲೇಡೀಸ್ ಪ್ಯಾಂಟ್ ಜೆಂಟ್ಸ್ ಪ್ಯಾಂಟ್,ಜೆಂಟ್ಸ್ ಶರ್ಟ್-ಟಿ ಶರ್ಟ್ ಮುಂಡು, ವೇಸ್ಟಿ ಭೈರಸ್, ಬೆಡ್ ಶೀಟ್ ಸೇರಿ ಸುಮಾರು 300ಕೆಜಿ ಬಟ್ಟೆಗಳನ್ನ ಸಂಗ್ರಹಿಸಲಾಯಿತು.

ಸಂಗ್ರಹವಾದ ಬಟ್ಟೆಗಳನ್ನು ಪ್ರಜ್ವಲ್ ನಾಯಕ್ ನೇತೃತ್ವದಲ್ಲಿ ಕರ್ಪೆಯ ಮಹಾಗಣಪತಿ ಸೇವಾ ವೃಂದ ಇವರ ಸಹಕಾರದೊಂದಿಗೆ ಹೊಸಬೆಳಕು ಆಶ್ರಮಕ್ಕೆ ನೀಡಲಾಯಿತು.

Leave a Reply

Your email address will not be published. Required fields are marked *