ವಿಟ್ಲ: ಬಂಟ್ವಾಳ ತಾಲೂಕು ಕೃಷಿಕ ಸಮಾಜ ಸಮಿತಿಗೆ 2025-26 ರಿಂದ 2029-30 ನೇ ಸಾಲುಗಳು 5 ವರ್ಷಗಳ ಅವಧಿಗೆ ಕರ್ನಾಟಕ ಪ್ರದೇಶ ಕೃಷಿ ಸಮಾಜ ಬೈಲಾ ಅನ್ವಯ 2024 ರೈ ಡಿ.15 ರಂದು ಏರ್ಪಡಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ, ವಿಆರ್ ಸಿ ವಿಟ್ಲ ಸಂಘಟನೆಯ ಸಂಚಾಲಕ ರಮಾನಾಥ ವಿಟ್ಲ ಅವರು ಬಂಟ್ವಾಳ ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.



