Breaking
9 May 2026, Sat

ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ ಶ್ರೀ ಕ್ಷೇತ್ರದಲ್ಲಿ ಸಗ್ರಹಶ್ರೀ ಧನ್ವಂತರಿ ಹೋಮ

ಸಜೀಪ: ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ ಸಜೀಪ ಮೂಡ ಶ್ರೀ ಕ್ಷೇತ್ರದಲ್ಲಿ ಸಗ್ರಹಶ್ರೀ ಧನ್ವಂತರಿ ಹೋಮ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರುಗಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗು ತ್ತು, ಸುರೇಶ್ ಬಂಗೇರ, ಲಿಂಗಪ್ಪ ರೋಟಿ, ಪ್ರಶಾಂತ್ ಕುಮಾರ್, ಪುರುಷೋತ್ತಮ ಕುಬಾಲ್, ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *