Breaking
11 Aug 2025, Mon

ತುಂಬಿ ಹರಿದ ಪುತ್ತೂರಿನ ಗೌರಿ ಹೊಳೆ: ಸೇತುವೆ ಮುಳುಗಡೆ, ವಾಹನ ಸವಾರರ, ಪ್ರಯಾಣಿಕರ ಪರದಾಟ

ಪುತ್ತೂರು: ಹೊಳೆ ತುಂಬಿ ಹರಿದ ಪರಿಣಾಮ ಸೇತುವೆಯೊಂದು ಸಂಪೂರ್ಣ ಮುಳುಗಡೆಯಾದ ಘಟನೆ ಪುತ್ತೂರು ತಾಲೂಕಿನಲ್ಲಿ ಮೇ 31 ರಂದು ನಡೆದಿದೆ.

ತಾಲೂಕಿನ ಗೌರಿ ಹೊಳೆ ತುಂಬಿ ಹರಿಯುತ್ತಿದ್ದು, ಸರ್ವೆ ಸೇತುವೆ ಸಂಪೂರ್ಣ ಮುಳುಗಡೆ ಹೊಂದಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.

ಇದರಿಂದ ವಾಹನ ಸವಾರರು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *